Saturday, August 1, 2009

ತುಕ್ಕಿಡಿದ ಕಬ್ಬಿಣದಂತೆ

ಹಣದಿಂದ ಬಂಗಾರವಾಯಿತು ಬದುಕು

ಹೊಸ ಕಾರು,ಬಂಗಲೆ, ಬೈಕು

ಎನೂ ಮಾಡುವಂತಿಲ್ಲ ಎಲ್ಲದಕೂ ಆಳುಕಾಳು

ಸುಮ್ಮನಿದ್ದರೆ ನೀವು ಹಾಗೆ ತುಕ್ಕಿಡಿದ ಕಬ್ಬಿಣದಂತೆ

ಸುಮ್ಮನಾಗಬಹುದು ನಿಮ್ಮ ಕೈಕಾಲು-ದ್ರುದಯ-ಮೆದುಳು,

ನಮಗಿನ್ನು ಕೆಲಸವಿಲ್ಲವೆಂದು ಮೂತ್ರ-ಪಿಂಡ ನರ-ನಾಡಿಗಳ ಜೊತೆ ತಣ್ಣಗಾದರೆ ಮನಸು

ಮತ್ತೆ ಏಳುವುದು ಬರೀ ಕನಸು..!

No comments:

Post a Comment